ಸಾಮಾನ್ಯವಾಗಿ ಕರಾವಳಿಯ ಯಕ್ಷಗಾನದ ಮೇಳಗಳು ವರ್ಷವಿಡೀ ಸುತ್ತಾಟ ನಡೆಸಿ ಸುಸ್ತಾಗಿ ಮಳೆಗಾಲದ ಸಮಯದಲ್ಲಿ ವಿರಾಮಕ್ಕಾಗಿ ಹಾಗು ಹೆಚ್ಚಿನ ಕಲಾಕಾರರು ರೈತರೂ ಕೂಡ ಆಗಿರುವುದರಿಂದ, ಬೇಸಾಯ ಮಾಡುವ ಸಲುವಾಗಿ ಮಳೆಗಾಲದ ಸಮಯದಲ್ಲಿ ಯಾವುದೇ ಯಕ್ಷಗಾನ ಪ್ರದರ್ಶನಗಳು ನಡೆಯುವುದಿಲ್ಲ. ಆದರೆ ಕೆಲ
(ಸೆಪ್ಟೆಂಬರ್ 7, 2016 ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಪಿ . ಕುಸುಮಾ ಆಯರಹಳ್ಳಿ ಅವರ ‘ಕ್ರಾಸ್ ಕನೆಕ್ಷನ್’ ಅಂಕಣದ ಬರಹದ ಪ್ರತಿಯಾಗಿ ನನ್ನ ಅನಿಸಿಕೆ.) ಆಧುನಿಕತೆಯ ಗಾಳಿ ನಿಧಾನಕ್ಕೆ ದೇಶದ ಮೂಲೆ ಮೂಲೆಯನ್ನು ತಲುಪುತ್ತಿರುವ ಸಮಯದಲ್ಲಿ ಎಲ್ಲಿ
ನಮ್ಮೆಲ್ಲರ ಮೆಚ್ಚಿನ ಲೇಖಕ ಜೋಗಿಯವರು ಹೀಗೊಂದು ಪ್ರಶ್ನೆಯನ್ನು ಸಾಮಾಜಿಕ ಜಾಲದಲ್ಲಿ ಹರಿ ಬಿಟ್ಟಿದ್ದಾರೆ. “ಕನ್ನಡ ಚಿತ್ರಗಳಿಗೆ ನಿಜಕ್ಕೂ ಚೈತ್ರಕಾಲ ಬಂದಿದೆಯಾ? ಬಂದಿದ್ದರೆ ಕಾರಣ ಏನು? ಹೀರೋಯಿಸಮ್ಮು ಕಡಿಮೆಯಾಗಿ ಅರ್ಥಪೂರ್ಣ ಚಿತ್ರಗಳು ಜಾಸ್ತಿ ಆಗಿರುವುದೇ? ಹೊಸ ತಲೆಮಾರು ಬಂದಿರುವುದೇ?” ಇದರ
This time there was a pleasant surprise waiting for me when I visited My sis’ home at Mysore. My nephew Ayush had prepared some, what he calls ‘Greeting