Deprecated: Methods with the same name as their class will not be constructors in a future version of PHP; ReCaptcha has a deprecated constructor in /home/u564312884/domains/beenecheela.in/public_html/wp-content/plugins/wp-recaptcha/recaptchalib.php on line 42 ಕಥೆ Archives - ಬೀಣೆ ಚೀಲ
ಅಚ್ಯುತ ಹೊರಗೆ ಬರಲೊಲ್ಲ. 2 ವರ್ಷಗಳ ಸಮಯ ಬಾವಿಯ ದಂಡೆಯಲ್ಲಿ ಕಾದದ್ದಾಯಿತು. ತಾನಾಗಿ ಬಿದ್ದ ಬಾವಿಯಿಂದ ಆತ ಇಂದು ಎದ್ದು ಬರಬಹುದು, ನಾಳೆ ಬರಬಹುದು, ಬಂದು ಉಳಿದ ಕಂತಿನ ಕಥೆಗಳನ್ನು ಮುಂದುವರೆಸಬಹುದು ಎಂದು ನಿರೀಕ್ಷಿಸಿದ್ದೇ ಬಂತು. ಆತ ಬರಲಿಲ್ಲ.
ಅಧ್ಯಾಯ ೨: ಮೂಲ – ಕಲಿಕಾರಂಭ ವಿದ್ಯೆ ನಿಜಕ್ಕೂ ನಮಗೆ ಕಲಿಸುವುದು ಹೆಚ್ಚೋ ಅಥವಾ ಕಸಿದುಕೊಳ್ಳುವುದು ಹೆಚ್ಚೋ?ಮಗು ಪ್ರಪಂಚವನ್ನು ಅಚ್ಚರಿಯಿಂದ ಏಕೆ ನೋಡುತ್ತದೆ? ಚಿಕ್ಕ ಚಿಕ್ಕ ವಿಷಯಗಳಲ್ಲಿ ಖುಷಿಯನ್ನು ಹೇಗೆ ಹುಡುಕುತ್ತದೆ? ಒಬ್ಬ ಸಂಗೀತ ವಿದ್ವಾಂಸ, ಇನ್ನೊಬ್ಬ ಸಾಮಾನ್ಯ
ನನ್ನ ಹೆಸರು ಅಚ್ಯುತ. ಬೆಳ್ಯಾಡಿಯ ಗೋಪಾಲಭಟ್ಟರ ಎರಡನೇ ಸುಪುತ್ರ. ಜೀವನ ಒಂದು ಮಹತ್ತರ ಘಟ್ಟದಲ್ಲಿ ಬಂದು ನಿಂತಿರುವಂತಹ ಸಮಯದಲ್ಲಿ, ನನಗೆ ನೆನಪಿರುವ ಮಟ್ಟಿಗೆ ನನ್ನ ಜೀವನದಲ್ಲಿ ಇದುವರೆಗೂ ನಡೆದಿರುವಂತಹ ದಾಖಲಾರ್ಹ ಘಟನೆಗಳನ್ನು ದಾಖಲಿಸುವ ಪ್ರಯತ್ನವಿದು. ಪ್ರಯೋಜನವೇನು? ನನಗೂ ಗೊತ್ತಿಲ್ಲ.
ಅಂತಿಮ ಅಧ್ಯಾಯ: ಅವನ ಹೆಸರು ಕೂಡ ನೆನಪಾಗುತ್ತಿಲ್ಲ. ಅಚ್ಯುತ ಇರಬೇಕು. ನಮ್ಮೂರು ಬೆಳ್ಯಾಡಿಯ ಗೋಪಿ ಭಟ್ಟರ ಮಗ. ಚಿಕ್ಕಂದಿನಲ್ಲಿ ಒಮ್ಮೆ ಯಾರದ್ದೋ ತಿಥಿಯಲ್ಲಿ ಜೊತೆಗೆ ಆಟವಾಡಿ ಅಂದಿನ ದಿನಕ್ಕೇ ಮರೆತು ಹೋಗಿದ್ದ ಗೋವಿಂದನ ತಮ್ಮ, ಅಚ್ಯುತ. ಅಂದು ಬೆಳಗ್ಗೆ
ಸುಡುವ ಬಿಸಿಲಿನ ಧಗೆಗೆ ನೆಲವೆಲ್ಲ ಸುಟ್ಟು, ಸಮುದ್ರದ ಉಪ್ಪು ನೀರೆಲ್ಲ ಮೈ ಸೇರಿದೆಯೇನೋ ಎನ್ನುವ ಸಂದೇಹ ಬರುವಂತೆ ಮೈಯಿಂದ ಬೆವರು ಸುರಿಯುತ್ತಿರಬೇಕಾದರೆ, ಯಾವಾಗಾದರೂ ಮಳೆರಾಯ ಧರೆಗಿಳಿಯುತ್ತಾನೋ ಎಂಬ ಕಾತರ, ಉಕ್ಕಿ ಹರಿಯುವ ಕೆಂಪು ನದಿಗಳು ಸಮುದ್ರವನ್ನು ಬಂದು ಸೇರುವುದನ್ನು
38 ವರುಷಗಳ ಕಾಲ ತಾಳ್ಮೆಯಿಂದ ಕಾದು, ಹಿರಿಯ ಅಣ್ಣಂದಿರೆಲ್ಲ ಕಾಲದಲ್ಲಿ ಕಳೆದು ಹೋದ ಮೇಲೆ ಜನರಿಂದಲೇ ಆಯ್ಕೆಯಾಗಿ ಆತ ಅಧಿಕಾರಕ್ಕೆ ಬಂದ. ಅಧಿಕಾರಕ್ಕೆ ಬಂದ ಮೊದಲೆಂಟು ವರ್ಷ ಶಿಸ್ತಿನಿಂದ ಯೋಜನೆ ಮಾಡಿ ಪದಾತಿ ಪಡೆ, ಅಶ್ವ ದಳ, ಗಜ
ದಿನಾ ನಾನು ಹೋಗುವ ದಾರಿಯಲ್ಲಿ, ಪೇಟೆ ಪರಿಮಿತಿಯಿಂದ ಹೊರಗಿರುವ, ಇನ್ನಷ್ಟು ಜನರನ್ನು ತನ್ನೊಳಗೆ ನುಂಗಿ ಬಚ್ಚಿಡಿಸಿಕೊಳ್ಳಬಲ್ಲಂತಹ ಹೊಸ ವಸತಿ ಸಮುಚ್ಚಯವನ್ನು ಕಟ್ಟುವ ಕೂಲಿ ಕಾರ್ಮಿಕರ ಮಕ್ಕಳು ತಿಂದು, ಮಲಗಿ, ಹೇತುವ ಆ ಇಕ್ಕಟ್ಟಾದ ದಾರಿ ಬದಿಯ ಖಾಲಿ ಜಾಗವನ್ನು
ಮುಂದಿನ ನಡೆದ ಘಟನೆಗಳು ದುಗ್ಗಿಗೆ ಕನಸೇನೋ ಎಂಬಂತೆ ನಡೆದು ಹೋದವು. ಕೋಲ ನಡೆದ ಮರುದಿನ ಬೆಳಗ್ಗೆಯೇ ಬೆಳ್ಯಾಡಿಯ ಬ್ರಾಹ್ಮಣೇತರ ವರ್ಗದ ಪ್ರಮುಖರೆಲ್ಲ ಶಂಭು ಶೆಟ್ಟರ ನೇತೃತ್ವದಲ್ಲಿ ದುಗ್ಗಿಯ ಮನೆ ಮುಂದೆ ಹಾಜರಾದರು. ಹೇಗೆ ಬೆಳ್ಯಾಡಿಗೆ ಸಿರಿ ದೇವತೆಯ ಗುಡಿಯ
ಅಂದು ದುಗ್ಗಿಯ ಗ್ರಹ ಗತಿಗಳು ಬದಲಾಗುವುದರಲ್ಲಿದ್ದವು. ದೇವರು ಆಕೆಯ ಮೇಲೆ ದಯೆ ತೋರಿಸಿದ್ದನೋ ಗೊತ್ತಿಲ್ಲ ಆದರೆ ಶಂಭು ಶೆಟ್ಟಿಯವರು ಸಿರಿ ದರ್ಶನದ ನಂತರ ದುಗ್ಗಿಯ ಮೇಲೆ ತಮ್ಮ ಕೃಪಾಕಟಾಕ್ಷದ ಹೊಳೆಯನ್ನೇ ಹರಿಸಿದರು. ಸಿರಿ ಜಾತ್ರೆಯ ಮರುದಿನ ನಂದಳಿಕೆಯಿಂದ ಬೆಳ್ಯಾಡಿಗೆ